‘ರೈಲು ಸಂಚಾರ ಪುನರಾರಂಭವಾಗಿದ್ದಕ್ಕೆ ಎರಡೂ ದೇಶಗಳ ಜನರು ಉತ್ಸುಕರಾಗಿದ್ದಾರೆ. ಈಗಾಗಲೇ ಕೆಲವು ದಿನಗಳ ಟಿಕೆಟ್ಗಳನ್ನು ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಬಸ್, ವಿಮಾನ ಸಾರಿಗೆಗಳಿಗಿಂತ, ಅನಕೂಲಕರ ಸಮಯ ಹಾಗೂ ಕೈಗೆಟುಕುವ ದರದ ರೈಲು ಪ್ರಯಾಣಕ್ಕೆ ಜನರು ಆದ್ಯತೆ ನೀಡುತ್ತಾರೆ’ ಎಂದು ಏಕಲವ್ಯ ಹೇಳಿದರು.