‘ಸಹನೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆ ಉತ್ತೇಜಿಸುವುದಕ್ಕಾಗಿ ಭಾರತ ಮತ್ತು ಇಂಡೊನೇಷ್ಯಾದ ಉಲೇಮಾಗಳು ಹಾಗೂ ತತ್ವಜ್ಞಾನಿಗಳನ್ನು ಒಗ್ಗೂಡಿಸುವುದು, ಆ ಮೂಲಕಹಿಂಸಾತ್ಮಕ ಉಗ್ರಗಾಮಿತ್ವ, ಭಯೋತ್ಪಾದನೆ ಮತ್ತು ತೀವ್ರವಾದಿತ್ವದ ವಿರುದ್ಧ ಸಮರ ಸಾರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ದ್ವೇಷ ಭಾಷಣ, ಪೂರ್ವಾಗ್ರಹ, ರಾಕ್ಷಸೀಕರಣ, ಹಿಂಸೆ, ಬಿಕ್ಕಟ್ಟು ಹಾಗೂ ಧರ್ಮದ ದುರಪಯೋಗಕ್ಕೆ ಅವಕಾಶವೇ ಇಲ್ಲ’ ಎಂದು ಹೇಳಿದ್ದಾರೆ.