ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮೀನುಗಾರರ ಮನವಿಯನ್ನು, ಪರಿಹಾರದ ಮೊತ್ತ ವಿತರಣೆ ಹೊಣೆ ವಹಿಸಿರುವ ಕೇರಳ ಹೈಕೋರ್ಟ್ಗೆ ಕಳುಹಿಸಬೇಕು ಎಂದರು. ಪೀಠವು ಇದಕ್ಕೆ, ಪರಿಹಾರ ವಿತರಣೆ ಕುರಿತ ಯಾವುದೇ ಆದೇಶದಿಂದ ದೋಣಿಯ ಮಾಲೀಕನ ಪಾಲು ಕುಗ್ಗಬಹುದಾದ ಕಾರಣ, ಅವರಿಗೂ ನೋಟಿಸ್ ಜಾರಿ ಮಾಡಬೇಕು, ಸದ್ಯ ಪರಿಹಾರ ವಿತರಿಸಬಾರದು ಎಂದಿತು.