ವೈದ್ಯರಾದ ನಿಶಿತ್ ಗುಪ್ತಾ, ಸುರೇಶ್ ಪಟೇಲ್, ಸಂಜಯ್ ಪಟೇಲ್, ಸಂತೋಷ್ ಸೋನಿ ಹಾಗೂ ವ್ಯವಸ್ಥಾಪಕ ರಾಮ್ ಸೋನಿ ಬಂಧಿತರು. ಇವರ ವಿರುದ್ಧ ಉದ್ದೇಶಪೂರಿತ ಕೊಲೆ ಪ್ರಕರಣವನ್ನುಜಬಲ್ಪುರ ಠಾಣೆ ಪೊಲೀಸರು ದಾಖಲಿಸಿದ್ದಾರೆ. ಪರಾರಿಯಾಗಿರುವ ಇನ್ನೂ ನಾಲ್ವರು ವೈದ್ಯರ ಬಂಧನಕ್ಕೆ ಬಲೆ ಬೀಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.