ಈ ವಿಚಾರವನ್ನುಅವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ʼಐಸಿಸಿಆರ್ ಮುಖ್ಯ ಕಚೇರಿಯಲ್ಲಿ ಅಮೃತ ಮಹೋತ್ಸವ ಭವ್ಯ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಐತಿಹಾಸಿಕ ಕ್ಷಣಕ್ಕೆಇದು ಸೂಕ್ತ ಆಚರಣೆ. ಸ್ವತಂತ್ರ ರಾಷ್ಟ್ರವಾಗಿ75ನೇ ವರ್ಷವು, ನಾವು ನೂರನೇ ವರ್ಷದ ಸಂಭ್ರಮದ ವೇಳೆ ಎಲ್ಲಿರುತ್ತೇವೆ ಎಂಬುದನ್ನು ಕಲ್ಪಿಸುವ ಆರಂಭಿಕ ಬಿಂದುವಾಗಿದೆʼ ಎಂದು ಬರೆದುಕೊಂಡಿದ್ದಾರೆ.