‘ಸೇನೆಯಿಂದ ದಾಳಿಗೊಳಗಾದ ಕುಟುಂಬದ ಭೇಟಿಗಾಗಿ ಟ್ರಾಲ್ಗೆ ಹೊರಟಿದ್ದ ನನ್ನನ್ನು ಮತ್ತೆ ಮನೆಯಲ್ಲಿ ಕೂಡಿಹಾಕಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಗಣ್ಯರಿಗೆ ಕೇಂದ್ರ ಸರ್ಕಾರ, ಸ್ಯಾನಿಟೈಸ್ ಮಾಡಿ ಶುಚಿಯಾಗಿಟ್ಟಿರುವ ಪಿಕ್ನಿಕ್ ತಾಣಗಳ ಬದಲಿಗೆ, ಇಂಥ ದೃಶ್ಯಗಳನ್ನು ತೋರಿಸಬೇಕು‘ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.