‘ಬಿಜೆಪಿಯ ಕುತಂತ್ರಗಳ ವಿರುದ್ಧ ಜನರನ್ನು ಎಚ್ಚರಿಸುವುದೇ ನಮ್ಮ ರ್ಯಾಲಿಯ ಉದ್ದೇಶ. ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ತಂತ್ರವನ್ನು ಬಿಜೆಪಿ ಬಳಸುತ್ತಿದೆ. ಈ ತಂತ್ರಕ್ಕೆ ಜನರು ಮಾರುಹೋಗುತ್ತಾರೆ. ಇದರಿಂದಾಗಿ, ಯಾವುದೇ ಭರವಸೆ ಈಡೇರಿಸದೇ ಇದ್ದರೂ ಕೇಂದ್ರದಲ್ಲಿ ಅಧಿಕಾರದಲ್ಲಿ ಮುಂದುವರೆಯಬಹುದು’ ಎಂದು ಬಿಜೆಪಿಗೆ ತಿಳಿದಿದೆ ಎಂದು ಕುಶ್ವಾಹ ಹೇಳಿದರು.