ಬಂಕಾ ಜಿಲ್ಲೆಯಲ್ಲಿ ನಡೆದ ‘ಸಮಾಧಾನ ಯಾತ್ರೆ’ಯಲ್ಲಿ ಅತೃಪ್ತ ಸಂಸದೀಯ ಮಂಡಳಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಪಕ್ಷದ ಕಾರ್ಯಕರ್ತರಿಗೆ ಬರೆದ ಬಹಿರಂಗ ಪತ್ರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾರ್ವಜನಿಕವಾಗಿರುವ ಕುಂದುಕೊರತೆಗಿಂತ ಕುಶ್ವಾಹ ಅವರ ವಿಷಯವೇ ಹೆಚ್ಚು ಪ್ರಸಾರವಾಗುತ್ತಿದೆ ಎಂದರೆ, ಕುಶ್ವಾಹ ಅವರು ಬೇರೆ ಯೋಜನೆಯನ್ನು ಹೊಂದಿರಬಹುದು. ಈ ವಿಷಯ ಎಷ್ಟು ಪ್ರಚಾರ ಪಡೆಯುತ್ತಿದೆ ಎಂದರೆ, ಈ ಹಿಂದೆ ಯಾವಾಗಲೂ ನನ್ನ ಪಕ್ಷಕ್ಕೆ ಇಷ್ಟು ಪ್ರಚಾರ ಸಿಕ್ಕಿರಲಿಲ್ಲ’ ಎಂದರು.