ತಿರುವನಂತಪುರ ಹಾಗೂ ಕೊಚ್ಚಿ ವಿಮಾನ ನಿಲ್ದಾಣಗಳು, 'ವಸುದೈವ ಕುಟುಂಬಕಂ' (ಇಡೀ ವಿಶ್ವವೇ ನಮ್ಮ ಕುಟುಂಬ) ಎಂಬ ಭಾರತದ ಪರಿಕಲ್ಪನೆಯನ್ನು ಪ್ರದರ್ಶಿಸಿದ್ದಕ್ಕೆ ಅಭಿನಂದನೆಗಳು! ಶ್ರೀಲಂಕಾಕ್ಕೆ ಹೋಗುವ 120ಕ್ಕೂ ಹೆಚ್ಚು ವಿಮಾನಗಳಿಗೆ ತಾಂತ್ರಿಕ ಲ್ಯಾಂಡಿಂಗ್ ಮಾಡಲು ಅನುಮತಿಸುವ ಮೂಲಕ ಕರ್ತವ್ಯವನ್ನು ಮೆರೆದಿದೆ. ನೆರೆಯ ದೇಶದೊಂದಿಗಿನ ಈ ಬಾಂಧವ್ಯದ ಸಂಕೇತವು ಮತ್ತಷ್ಟು ವೃದ್ಧಿಸಲಿದೆ ಎಂದು ಟ್ವೀಟಿಸಿದ್ದಾರೆ.