ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿರುವಲಕ್ಷ್ಮಿನಾರಾಯಣ ಅವರು 6 ಕೃತಿಗಳನ್ನು ರಚಿಸಿದ್ದಾರೆ ಹಾಗೂ 17 ಕೃತಿಗಳನ್ನು ಅನುವಾದ ಮಾಡಿದ್ದಾರೆ. ಪ್ರಾಕೃತ ಕನ್ನಡ ಬೃಹತ್ ನಿಘಂಟು ರಚಿಸಿದ್ದಾರೆ. ‘ಮಾಸ್ತಿ’, ‘ಆಹ್ಲಾದ’, ‘ಎಸ್.ವಿ.ಪರಮೇಶ್ವರ ಭಟ್ಟ’(ವಿಮರ್ಶಾ ಕೃತಿಗಳು), ‘ಚಿನ್ನದ ಕಳಶ’,
‘ಇನ್ನೊಬ್ಬ ದ್ರೋಣಾಚಾರ್ಯ’, ‘ವಾಜಿಯ ವಿವೇಕ’, ‘ರುದ್ರ ಭಟ್ಟ’, ‘ಎಂ.ವಿ.ಸೀ. ಸಮಗ್ರ ಸಾಹಿತ್ಯ ಸಂಪುಟ–4’, ‘ಹೊಸಗನ್ನಡ ಕಾವ್ಯ ಸಂಗ್ರಹ’ ಅವರ ಪ್ರಮುಖ ಕೃತಿಗಳು.