ಅಪರಾಧ ಎಸಗಲು ಹಮೀದ್, ಕನಿಷ್ಠ ಐದು ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಟ್ಟಿದ್ದರು ಮತ್ತು ಬೆಂಕಿಯನ್ನು ನಂದಿಸಲು ಯಾವುದೇ ಸಂಭವನೀಯ ಪ್ರಯತ್ನಗಳನ್ನು ತಡೆಯಲು ಮನೆಯಲ್ಲಿದ್ದ ನೀರಿನ ಟ್ಯಾಂಕ್ ಅನ್ನು ಸಹ ಖಾಲಿ ಮಾಡಿದ್ದರು. ನೆರೆಹೊರೆಯವರು ಸಹಾಯ ಮಾಡಬಹುದೆಂದು ಬಾವಿಯಲ್ಲಿದ್ದ ಬಕೆಟ್ ಮತ್ತು ಹಗ್ಗವನ್ನು ಸಹ ತೆಗೆದಿಟ್ಟಿದ್ದರು. ಇದನ್ನು ಗಮನಿಸಿದರೆ ಇದು ಪೂರ್ವ ಯೋಜಿತ ಕೊಲೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.