‘ರೈತ ಜರ್ನೈಲ್ ಸಿಂಗ್ ಅವರ ಮಗ ದಿಲ್ಜೋತ್ ಸಿಂಗ್ ಮೇಲೆ ಮಾರ್ಚ್ 10ರಂದು ಹಲ್ಲೆಯಾಗಿತ್ತು. ಇದರಲ್ಲಿ ಆರೋಪಿ ಆಶಿಶ್ ಮಿಶ್ರಾ ಪಾತ್ರವಿಲ್ಲ. ಬದಲಿಗೆ ಹೋಳಿ ಆಚರಣೆ ವೇಳೆ ಒಂದು ಗುಂಪಿನೊಂದಿಗೆ ಆದ ಕಲಹದಲ್ಲಿ ದಿಲ್ಜೋತ್ ಸಿಂಗ್ ಮೇಲೆ ಹಲ್ಲೆ ನಡೆ
ದಿದೆ.ಕೋರ್ಟ್ ಆದೇಶದನ್ವಯ ಲಖಿಂಪುರ– ಖೇರಿ ಪ್ರಕರಣದ ಎಲ್ಲ ಸಂತ್ರಸ್ತ ಕುಟುಂಬಗಳು ಹಾಗೂ ಸಾಕ್ಷಿ
ಗಳಿಗೆ ನಿರಂತರ ರಕ್ಷಣೆ ನೀಡಲಾಗುತ್ತಿದೆ’ ಎಂದು ಸರ್ಕಾರ ತಿಳಿಸಿದೆ.