ಮಾಧ್ಯಮದವರೊಂದಿಗೆ ಮಾತನಾಡಿರುವ ಸುಶೀಲ್, 'ಈ ಪ್ರಕರಣ (ಮೇವು ಹಗರಣ) ಬೆಳಕಿಗೆ ತಂದವರು ನಾವೇ. ಸಿಬಿಐ ತನಿಖೆಗೆ ಆಗ್ರಹಿಸಿ ಪಟ್ನಾ ಹೈಕೋರ್ಟ್ಗೆ ಮನವಿ ಮಾಡಿದ್ದೆವು. ಬಿಹಾರವನ್ನು ಲೂಟಿ ಮಾಡಿದವರು ಶಿಕ್ಷೆ ಅನುಭವಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಲಾಲು ಯಾದವ್ ಅವರು ಬಿಹಾರದ ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿದಿಲ್ಲ' ಎಂದಿದ್ದಾರೆ.