ಲಾಕ್ಡೌನ್ ಮುಂದುವರಿದರೆ ಎಲ್ಲವೂ ಸ್ಥಗಿತವಾಗಿಯೇ ಇರಲಿದೆ. ಹಾಗಿರುವಾಗ ಉಕ್ಕು, ಪೆಟ್ರೋಲ್, ಡೀಸೆಲ್ ಯಾರಿಗೆ ಬೇಕು. ಮನುಷ್ಯ ಜೀವಗಳು ಅಪಾಯದಲ್ಲಿರುವಾಗ ಆಮ್ಲ ಜನಕದ ಕೈಗಾರಿಕಾ ಬಳಕೆಗೆ ನಿಷೇಧ ಹೇರಲು ಇದೇ 22ರವರೆಗೆ ಏಕೆ ಕಾಯ
ಬೇಕು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ಪೀಠವು ಪ್ರಶ್ನಿಸಿದೆ.