ಬಾಂಗ್ಲಾದೇಶದಇಬ್ಬರು ಪ್ರಜೆಗಳು ಮದರಸಾ ಆವರಣದಲ್ಲಿ ಜಿಹಾದಿ ಚಟುವಟಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದ ಅಮೀನುಲ್ ಇಸ್ಲಾಮ್ ಅಲಿಯಾಸ್ ಉಸ್ಮಾನ್ ಮತ್ತು ಜಹಾಂಗೀರ್ ಆಲೊಮ್ ಎನ್ನುವ ಇಬ್ಬರು ಈ ಮದರಸಾದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಇವರು ತಲೆಮರೆಸಿಕೊಂಡಿದ್ದು, ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.