ಆಟೋ ರಿಕ್ಷಾದಲ್ಲಿದ್ದ ನಾಲ್ವರು ಮತ್ತು ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು ಸಾಗರ್ ಜಿಲ್ಲೆಯ ನಿವಾಸಿ ಧನರಾಜ್ ಗೋಸ್ವಾಮಿ (35), ಭೋಪಾಲ್ನ ಅರ್ಬಾಜ್ ಖಾನ್ (19), ಇಮಾನುದ್ದೀನ್ (28), ರೈನ್ ಖುರೇಷಿ (14) ಮತ್ತು ಅಮಿತ್ ಲೋಧಿ (27) ಎಂದು ಗುರುತಿಸಲಾಗಿದೆ.