ಮತಾಂತರ ನಡೆಸುತ್ತಿದ್ದ ಆರೋಪದಡಿ ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳದ ಸಿಬ್ಬಂದಿ ಈಚೆಗೆ ಧಾರ್ಮಿಕ ಮುಖಂಡ ಮೌಲಾನಾ ಕಲೀಂ ಸಿದ್ಧೀಖಿ ಅವರನ್ನು ಬಂಧಿಸಿತ್ತು. ಅಸ್ಸಾಂ ಸರ್ಕಾರ ಅಲ್ಲಿನ ದರಂಗ್ ಜಿಲ್ಲೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ, ಬಹುತೇಕ ಮುಸ್ಲಿಂರೇ ಇದ್ದ ನಿವಾಸಿಗಳನ್ನು ಎತ್ತಂಗಡಿ ಮಾಡಿಸುತ್ತಿದೆ.