‘ಮರುದಿನ ಬೆಳಿಗ್ಗೆ ನ್ಯಾಯಾಲಯದ ಸಿಬ್ಬಂದಿಯು ಕೋರ್ಟ್ಗೆ ಬಂದಾಗ, ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದ ಪ್ರಕರಣವೊಂದರ ದಾಖಲೆಗಳನ್ನು ತಿರುಚಿರುವುದು ಮತ್ತು ಅವುಗಳನ್ನು ಕದಿಯಲು ಪ್ರಯತ್ನಿಸಿರುವುದು ಪತ್ತೆಯಾಗಿದೆ. ಅಪರಿಚಿತ ಆರೋಪಿ ಕೊಠಡಿಯ ಮೇಲ್ಛಾವಣಿಯ ತಗಡುಗಳನ್ನು ನಾಶಪಡಿಸಿದ್ದು, ಕೋಣೆ ಪ್ರವೇಶಿಸಲು ಬೀಗವನ್ನು ಒಡೆದಿದ್ದಾರೆ’ ಎಂದು ಅವರು ಹೇಳಿದರು.