ಶಂಕರ್ ಲಾಲ್ ಎಂಬಾತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನತಂದೆ ಸೋನರಾಮ್ (65) ಅವರನ್ನು ಕೊಡಲಿಯಿಂದ ಕೊಂದು ಹಾಕಿದರೆ, ಬಳಿಕ ತಾಯಿ ಚಂಪಾ (55) ಮಕ್ಕಳಾದ ಲಕ್ಷ್ಮಣ (14) ಮತ್ತು ದಿನೇಶ್ (4) ಅವರನ್ನು ಕೊಲೆ ಮಾಡಿ ಬಳಿಕ ಸಂಬಂಧಿಕರ ಮನೆಯ ನೀರಿನ ತೊಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.