‘ಪಾಂಡೆ ಒಬ್ಬ ಪದವೀಧರ. ದೆಹಲಿಯ ಫತೆಪುರ್ ಬೆರಿ ಬಡಾವಣೆಯಲ್ಲಿ ವಾಸವಿದ್ದಾನೆ. ತನ್ನ ಹಳ್ಳಿಯಲ್ಲಿ ಕುಟುಂಬವೊಂದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಈ ವಿಷಯವಾಗಿ ಯಾರೂ ಏನೂ ಮಾಡುತ್ತಿಲ್ಲ ಎಂದು ಕೋಪಗೊಂಡ ಪಾಂಡೆ, ತನ್ನಚಿಕ್ಕಮ್ಮನೊಂದಿಗೆ ವಿಎಚ್ಪಿ ಕಚೇರಿಗೆ ಬಂದು, ಸ್ಫೋಟದ ಬೆದರಿಕೆ ಹಾಕಿದ್ದಾನೆ’ ಎಂದು ಶ್ವೇತಾ ಮಾಹಿತಿ ನೀಡಿದರು.