‘ರಾಜೊಲ್ ಸಿಂಗ್ ನನ್ನ ಮಗಳನ್ನು ಹತ್ಯೆ ಮಾಡಿ ಆಶ್ರಮದ ಆವರಣದಲ್ಲಿ ಹೂತುಹಾಕಿದ್ದಾರೆ. ನಾನು ಈ ಹಿಂದೆ ಆಶ್ರಮಕ್ಕೆ ಹೋಗಿದ್ದೆ. ಮೂರು ಮಹಡಿ ಕಟ್ಟಡ ಹೊರತುಪಡಿಸಿ ಆಶ್ರಮದ ಎಲ್ಲ ಸ್ಥಳಗಳನ್ನು ಅಲ್ಲಿದ್ದವರು ತೋರಿಸಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದೆ, ಸ್ವಿಚ್ಡ್ ಆಫ್ ಬರುತ್ತಿತ್ತು. ಅವರು ಬಂದಿದ್ದರೆ ನನ್ನ ಮಗಳು ಜೀವಂತ ವಾಪಸ್ ಸಿಗುತ್ತಿದ್ದಳು’ ಎಂದು ಸಂತ್ರಸ್ತೆಯ ತಾಯಿ ದೂರಿದ್ದಾರೆ.