‘ಬುಧವಾರ ರಾತ್ರಿ ತಲಾ ಐದು ಜನರಿದ್ದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ನಂತರ, ಒಂದು ಗುಂಪು ಜಾಗ ತೊರೆದಿದೆ. ಒಂದು ಗಂಟೆ ಬಳಿಕ ಬಹಳಷ್ಟು ಜನರಿದ್ದ ಮತ್ತೊಂದು ಗುಂಪು ಸ್ಥಳಕ್ಕೆ ಬಂತು. ಕಲ್ಲುಗಳು, ಪೆಟ್ರೋಲ್ ತುಂಬಿದ್ದ ಬಾಟಲಿಗಳನ್ನು ತಂದಿದ್ದ ಗುಂಪು, ಅವುಗಳನ್ನು ಪೊಲೀಸರತ್ತ ಎಸೆಯಿತು’ ಎಂದು ಪೊಲೀಸ್ ಕಮಿಷನರ್ ನಿಖಿಲ್ ಗುಪ್ತ ತಿಳಿಸಿದ್ದಾರೆ.