ಅಫ್ಜಲ್ ಅನ್ಸಾರಿ ಅವರು ಗಾಜಿಪುರದ ಬಿಎಸ್ಪಿ ಸಂಸದ. ‘ಪಂಜಾಬ್ನಿಂದ ಬಾಂದಾಗೆ 15 ಗಂಟೆಗಳ ಪ್ರಯಾಣ. ಈ ಪ್ರಯಾಣದ ಅವಧಿಯಲ್ಲಿ ಮುಖ್ತಾರ್ಗೆ ಆಹಾರ, ನೀರು ನೀಡಿಲ್ಲ. ಆತನಿಗೆ ವೈದ್ಯಕೀಯ ನೆರವನ್ನೂ ನಿರಾಕರಿಸಲಾಗಿದೆ. ಈ ಕಾರಣದಿಂದ ಮುಖ್ತಾರ್ ಅಸ್ವಸ್ಥಗೊಂಡು, ಬಾಂದಾ ಜೈಲು ತಲುಪುವಷ್ಟರಲ್ಲಿ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ’ ಎಂದೂ ಅಫ್ಜಲ್ ಆರೋಪಿಸಿದ್ದಾರೆ.