ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ಮತ್ತು ಇತರೆ ರಾಜ್ಯದ ವಿಪತ್ತು ನಿರ್ವಹಣಾ ಪಡೆಗಳು ಇಡೀ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಸುರಂಗದಲ್ಲಿ ಕಲ್ಲುಬಂಡೆಗಳು ರಾಶಿಗಳು, ಕೆಸರಿನ ನಡುವೆ ಸಿಲುಕಿದ್ದವರನ್ನು ವಿಪತ್ತು ನಿರ್ವಹಣಾ ಪಡೆಯವರು ರಕ್ಷಿಸಿದ್ದಾರೆ.