ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದರಲ್ಲೇ ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದರು. ರಾಮನಾಥ್ ಕೋವಿಂದ್ ಬಡ, ದಲಿತ ಕುಟುಂಬದಿಂದ ಬಂದವರು. ದ್ರೌಪದಿ ಮುರ್ಮು ಅವರು ಬಂದಿರುವ ಪ್ರದೇಶದಲ್ಲಿ ಅನೇಕರಿಗೆ ರಾಷ್ಟ್ರಪತಿ ಅಂದರೆ ಏನೆಂಬುದೇ ತಿಳಿದಿಲ್ಲ ಎಂದು ಹೇಳಿದರು.