‘16ನೇ ಶತಮಾನದಲ್ಲಿ, ಮೊಘಲರ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸಂತ ತುಳಸಿ ದಾಸ್ ಅವರು ಅವಧಿ ಭಾಷೆಯಲ್ಲಿ ರಾಮಚರಿತ್ರಮಾನಸ ಮಹಾಕಾವ್ಯ ಬರೆದಿದ್ದಾರೆ. ಇಂದಿಗೂ ರಾಮಚರಿತಮಾನಸದ ಶ್ಲೋಕಗಳು ನೈತಿಕ ಸಮಾಜ, ಆದರ್ಶ ಕುಟುಂಬ ವ್ಯವಸ್ಥೆಯ ಸಂದೇಶ ಸಾರುತ್ತದೆ’ ಎಂದು ಅಯೋಧ್ಯೆಯ ಶಾಹಿದ್ ಮಸೀದಿಯ ಇಮಾಮ್ ಮೌಲಾನಾ ಸಿರಾಜ್ ಅಹ್ಮದ್ ಖಾನ್ ಹೇಳಿದ್ದಾರೆ.