ಉತ್ತರಾಖಂಡದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ನಾನು ಮಾತನ್ನು ಕೇಳುವುದಿಲ್ಲವೆಂದು ಪ್ರಧಾನಿ ಹೇಳಿದ್ದಾರೆ. ಅವರು ಏನು ಹೇಳಿದರೆಂದು ನಿಮಗೆ ಅರ್ಥವಾಗಿದೆಯೇ? ಇದರರ್ಥ ಇಡಿ, ಸಿಬಿಐನ ಒತ್ತಡಗಳು ರಾಹುಲ್ ಮೇಲೆ ಕೆಲಸ ಮಾಡುವುದಿಲ್ಲ. ಅವರು ನಮ್ಮ ತನಿಖಾ ಸಂಸ್ಥೆಗಳ ಮಾತುಗಳನ್ನೂ ಕೇಳುವುದಿಲ್ಲ ಎಂಬುದಾಗಿದೆ’ ಎಂದು ಹೇಳಿದ್ದಾರೆ.