ನ್ಯಾಯಮೂರ್ತಿಗಳಾದಎಲ್.ನಾಗೇಶ್ವರ ರಾವ್, ಬಿ.ಆರ್. ಗವಾಯಿ ಮತ್ತು ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠವು, ರಾಜಸ್ಥಾನದ ವನ್ಯಜೀವಿ ಅಭಯಾರಣ್ಯ ‘ಜಮ್ವಾ ರಾಮ್ಗಡ’ ಮತ್ತು ಸುತ್ತಮುತ್ತಲಿನ ಗಣಿಗಾರಿಕೆ ಚಟುವಟಿಕೆಗಳ ವಿವಾದದ ವಿಚಾರಣೆ ನಡೆಸುವಾಗ, ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ಇಎಸ್ಜೆಡ್ ನಿಗದಿಪಡಿಸಲು ನಿರ್ದೇಶನ ನೀಡಿದೆ.