ಸಭೆಯ ನಂತರ ಬಿಜಾಪುರದ ಸಿಆರ್ಪಿಎಫ್ನ ಬಸಗುಡ ಶಿಬಿರಕ್ಕೆ ತೆರಳಿದ್ದು, ಅಲ್ಲಿನ ಸಿಆರ್ಪಿಎಫ್ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಅವರು ರಾಯಪುರಕ್ಕೆ ತೆರಳಿಗೆ ನಕ್ಸಲ್ ದಾಳಿ ವೇಳೆ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭದ್ರತಾ ಸಿಬ್ಬಂದಿ ಮತ್ತು ಯೋಧರನ್ನು ಭೇಟಿಯಾಗಿ, ಸಂಜೆ 5. 30ಕ್ಕೆ ದೆಹಲಿಗೆ ತೆರಳಲಿದ್ದಾರೆ.