ಸರ್ಕಾರವನ್ನು ಟೀಕಿಸಿ ತರೂರ್, ‘ಇದು, ನಯಾ ಭಾರತ್. ನಮ್ಮ ವೈಫಲ್ಯಗಳಿಂದ ಮೂಡಿದ ಅನುಕಂಪ ಮತ್ತು ಸರ್ಕಾರದ ನಿರಾಸಕ್ತಿ ಕಾರಣ ಇದನ್ನು ಒಪ್ಪಿಕೊಳ್ಳಬೇಕಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಆತ್ಮನಿರ್ಭರ್ ಭಾರತ್ ಚಿಂತನೆಗೆ ಪ್ರತಿಯಾಗಿ ‘ಪರಮಾತ್ಮನಿರ್ಭರ್ ಭಾರತ್‘ ಹ್ಯಾಷ್ಟ್ಯಾಗ್ ಅನ್ನು ವ್ಯಂಗ್ಯವಾಗಿ ಬಳಸಿದ್ದಾರೆ.