ಜಮ್ಮು ಮತ್ತು ಕಾಶ್ಮೀರದ ಜನರನ್ನು ಧಾರ್ಮಿಕ, ಪ್ರಾದೇಶಿಕ ಮತ್ತು ಪಂಥೀಯ ಆಧಾರದ ಮೇಲೆ ವಿಭಜಿಸಲು ಸಂಚು ರೂಪಿಸುವ 'ವಿಭಜಕ ಶಕ್ತಿಗಳ' ವಿರುದ್ಧ ಎಚ್ಚರಿಕೆಯಿಂದಿರಲು ಕರೆ ನೀಡಿದ ಅವರು, 'ಜಮ್ಮು ಮತ್ತು ಕಾಶ್ಮೀರದ ಜನರು ಎರಡು ಪ್ರಮುಖ ಯುದ್ಧಗಳನ್ನು ಎದುರಿಸುತ್ತಿದ್ದಾರೆ. ಒಂದು ರಾಷ್ಟ್ರೀಯವಾಗಿ ಮತ್ತು ಇನ್ನೊಂದು ಸ್ಥಳೀಯವಾಗಿ 'ವಿಭಜನೆ ಮಾಡುವ ಅಜೆಂಡಾ'. ಎಂದು ತಿಳಿಸಿದರು.