ಉತ್ಪಾದನಾ ವೆಚ್ಚ ಮತ್ತು ಲಾಭ ಸೇರಿದಾಗ ‘ಲಾಭದಾಯಕ ಬೆಲೆ’ ಎನಿಸಿಕೊಳ್ಳುತ್ತದೆ. ಇದನ್ನು ಪಡೆಯುವುದು ರೈತರ ಹಕ್ಕು. ಆದರೆ ರೈತರಿಗೆ ಇದು ಸಿಗುತ್ತಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಬಿಕೆಎಸ್ನ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಕರ್ಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.