ನವೆಂಬರ್ನಲ್ಲಿ ಮಣಿಪುರದ ಚುರ್ಚಂದ್ಪುರ್ನಲ್ಲಿ ಕೃತ್ಯ ನಡೆದಿತ್ತು. ಮಣಿಪುರದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿರುವ ಈ ತಂಡಗಳು 46 ಅಸ್ಸಾಂನ ರೈಫಲ್ಸ್ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ವಿಬ್ಲಬ್ ತ್ರಿಪಾಠಿ ಅವರಿದ್ದ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದವು. ಕರ್ನಲ್ ಅವರ ಪತ್ನಿ, ಐದು ವರ್ಷದ ಪುತ್ರ, ನಾಲ್ಕು ವರ್ಷದ ಪುತ್ರಿ ಕೂಡಾ ಮೃತಪಟ್ಟಿದ್ದರು. ಆರು ಜನರು ಗಾಯಗೊಂಡಿದ್ದರು.