ರಾಜಮಂಡ್ರಿಯಲ್ಲಿರುವ ಆಂಧ್ರಪ್ರದೇಶ ಸಿವಿಲ್ ಲಿಬರ್ಟಿಸ್ ಸಮಿತಿ ಅಧ್ಯಕ್ಷ ಚಿಟ್ಟಿಬಾಬು ನಿವಾಸ, ಕರ್ನೂಲ್ನಲ್ಲಿರುವ ಕ್ರಾಂತಿಕಾರಿ ಲೇಖಕರ ಸಂಘದ ನಾಯಕರಾದ ಜಿ. ಪಿಣಾಕಪಾನಿ ಅವರ ನಿವಾಸ ಮತ್ತು ಪ್ರೊದ್ಡುತೂರಿನಲ್ಲಿರುವ ವರಲಕ್ಷ್ಮಿ ಅವರ ನಿವಾಸ, ವಿಶಾಖಪಟ್ಟಣದಲ್ಲಿ ವಕೀಲರಾದ ಕೆ. ಪದ್ಮ, ಕೆ.ಎಸ್. ಚಲಂ ಅವರ ನಿವಾಸದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆಶೋಧ ಕಾರ್ಯ ನಡೆದಿದೆ.