ʼಈ ದೇಶದ ಸಾಂಸ್ಥಿಕ ಚೌಕಟ್ಟನ್ನುಸಂಪೂರ್ಣವಾಗಿ ಸೆರೆಹಿಡಿಯಲಾಗಿದೆ.ಬಿಜೆಪಿಗೆ ಸಂಪೂರ್ಣ ಆರ್ಥಿಕ ಮತ್ತು ಮಾಧ್ಯಮ ಪ್ರಾಬಲ್ಯವಿದೆ.ಕೇವಲ ಕಾಂಗ್ರೆಸ್ ಮಾತ್ರವಲ್ಲ, ಬಿಎಸ್ಪಿ, ಎಸ್ಪಿ, ಎನ್ಸಿಪಿಯೂ ಚುನಾವಣೆಯಲ್ಲಿ ಗೆಲ್ಲುತ್ತಿಲ್ಲʼ ಎಂದು ಹೇಳಿದ್ದಾರೆ.
ʼಚುನಾವಣೆಗಳಲ್ಲಿ ಹೋರಾಡಲು ನನಗೆ ಸಾಂಸ್ಥಿಕ ಚೌಕಟ್ಟು ಬೇಕು, ನನ್ನನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆ ಬೇಕು. ನನಗೆ ಮುಕ್ತವಾದ ಮಾಧ್ಯಮ ಬೇಕು. ಆರ್ಥಿಕ ಸಮಾನತೆ ಬೇಕು. ರಾಜಕೀಯ ಪಕ್ಷವನ್ನು ನಿರ್ವಹಿಸಲು ಅನುವು ಮಾಡಿಕೊಡುವ ಸಂಪೂರ್ಣ ರಚನಾತ್ಮಕ ವ್ಯವಸ್ಥೆಗಳುಬೇಕು. ನಾನು ಅವುಗಳನ್ನುಪಡೆದಿಲ್ಲʼ ಎಂದುಕಿಡಿಕಾರಿದ್ದಾರೆ.