ಗುರುವಾರ→ಇಲ್ಲಿ ನಡೆದ→ಶೌರ್ಯದಿವಸ→ಆಚರಣೆಯಲ್ಲಿ→ಅವರು ಈ→ಮಾತು ಹೇಳಿದ್ದಾರೆ. ಪಾಕಿಸ್ತಾನವು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಮಡಿರುವ ಕಾಶ್ಮೀರ, ಗಿಲ್ಗಿಟ್–ಬಲ್ತಿಸ್ತಾನ ಪ್ರದೇಶವನ್ನು ಭಾರತವು ಮರುವಶ ಮಾಡಿಕೊಳ್ಳಬೇಕು ಎಂಬ ನಿರ್ಣಯವನ್ನು 1994ರಲ್ಲಿ ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿತ್ತು. ಆ ನಿರ್ಣಯಕ್ಕೆ ನಮ್ಮ ಸರ್ಕಾರವು ಈಗಲೂ ಬದ್ಧವಾಗಿದೆ ಎಂದು ರಾಜನಾಥ್ ಹೇಳಿದ್ದಾರೆ.