ಕಳೆದ ವರ್ಷ ಏಪ್ರಿಲ್ 16ರಂದು ಮುಂಬೈನ ಕಾಂದಿವಲಿಯಿಂದ ಗುಜರಾತ್ನ ಸೂರತ್ಗೆ ಇಬ್ಬರು ಸಾಧುಗಳು ಕಾರಿನಲ್ಲಿ ಹೊರಟಿದ್ದರು. ಪಾಲ್ಘರ್ ಜಿಲ್ಲೆಯ ಗಡಚಿಂಚಿಲಿ ಗ್ರಾಮದಲ್ಲಿ ಅಂದು ರಾತ್ರಿ ಈ ಸಾಧುಗಳಿದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಪೊಲೀಸರ ಎದುರೇ ಸಾಧುಗಳ ಮೇಲೆ ಬಡಿಗೆಗಳಿಂದ ಹಲ್ಲೆ ನಡೆಸಿದ್ದ ಗುಂಪು, ಅವರನ್ನು ಹತ್ಯೆ ಮಾಡಿತು ಎಂದು ಆರೋಪಿಸಲಾಗಿದೆ.