ಪಾಲ್ಘರ್ ಜಿಲ್ಲೆಯ ದಹಾನು ತಾಲ್ಲೂಕಿನ ಗಡ್ಚಿಂಚಲೆ ಗ್ರಾಮದಲ್ಲಿಏಪ್ರಿಲ್ 16ರಂದು ರಾತ್ರಿ ಕಲ್ಪವೃಕ್ಷ ಗಿರಿ ಮಹಾರಾಜ್ (70), ಸುಶೀಲ್ ಗಿರಿ ಮಹಾರಾಜ್ (35) ಹಾಗೂ ಅವರ ಚಾಲಕ ನೀಲೇಶ್ ತೇಲ್ಗಡೆ (30) ಅವರ ಮೇಲೆ 500ಕ್ಕೂ ಹೆಚ್ಚು ಜನರಿದ್ದ ಗುಂಪು ದಾಳಿ ನಡೆಸಿತ್ತು. ಭೀಕರ ಹಲ್ಲೆ ನಡೆಸಿ, ಮೂವರನ್ನೂ ಹತ್ಯೆ ಮಾಡಲಾಗಿತ್ತು.