ರಾಜಸ್ಥಾನದ ಬನ್ಸ್ವಾರಾದಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಮೋದಿ ಎರಡು ಹಿಂದೂಸ್ತಾನವನ್ನು ನಿರ್ಮಿಸಲು ಬಯಸುತ್ತಿದ್ದಾರೆ. ಈ ಪೈಕಿ ಒಂದು ಇಬ್ಬರು ಮೂವರು ಕೈಗಾರಿಕೋದ್ಯಮಿಗಳದ್ದು. ಮತ್ತೊಂದು ದಲಿತರು, ರೈತರು, ಬಡವರು ಮತ್ತು ಹಿಂದುಳಿದವರದ್ದು. ಆದರೆ ಕಾಂಗ್ರೆಸ್ ಒಂದೇ ಹಿಂದೂಸ್ತಾನವನ್ನು ಬಯಸುತ್ತದೆ ಎಂದು ಹೇಳಿದ್ದಾರೆ.