‘ಎಲ್ಲ ತನಿಖಾ ಸಂಸ್ಥೆಗಳು ಒಂದೇ ಪ್ರಾಧಿಕಾರದಲ್ಲಿರಬೇಕು’: ‘ಈಗ ಒಂದೇ ಪ್ರಕರಣವನ್ನು ಹಲವು ತನಿಖಾ ಸಂಸ್ಥೆಗಳು ತನಿಖೆಗೆ ಒಳಪಡಿಸುತ್ತವೆ. ಹೀಗಾಗಿ ಸಿಬಿಐ, ಜಾರಿ ನಿರ್ದೇಶನಾಲಯ, ಗಂಭೀರ ವಂಚನೆ ತನಿಖಾ ಕಚೇರಿಯಂತಹ ಸಂಸ್ಥೆಗಳನ್ನು ಒಂದೇ ಪ್ರಾಧಿಕಾರದ ಅಡಿ ತರಬೇಕಾದ ತುರ್ತು ಅಗತ್ಯವಿದೆ. ಆಯಾ ಸಂಸ್ಥೆಗಳ ಅಧಿಕಾರ, ಕಾರ್ಯ ವ್ಯಾಪ್ತಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು’ ಎಂದು ರಮಣ ಅವರು ಪ್ರತಿಪಾದಿಸಿದ್ದಾರೆ.