ಎರಡನೇ ಸಮಾರಂಭದಲ್ಲಿ ಪದ್ಮವಿಭೂಷಣ ಪುರಸ್ಕೃತರಲ್ಲಿ ಶಾಸ್ತ್ರೀಯ ಸಂಗೀತ ಗಾಯಕಿ ಪ್ರಭಾ ಅತ್ರೆ.ಉತ್ತರ ಪ್ರದೇಶದ ಇಟಾಹ್ನಿಂದ ಲೋಕಸಭೆ ಸಂಸದರಾಗಿರುವ ರಾಜವೀರ್ ಸಿಂಗ್, ನಟ ವಿಕ್ಟರ್ ಬ್ಯಾನರ್ಜಿ, ಕೋವಿಡ್ ಲಸಿಕೆ ತಯಾರಕಾ ಸಂಸ್ಥೆ ಭಾರತ್ ಬಯೋಟೆಕ್ನ ಕೃಷ್ಣಮೂರ್ತಿ ಎಲ್ಲ, ಸುಚಿತ್ರಾ ಕೃಷ್ಣ ಎಲ್ಲ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದ್ದಾರೆ.