ಆದರೆ, ಈ ಹುಲಿ ಕಳೆದ ಮೂರು ದಿನದಿಂದ ರಾಜಾಜಿ ಕಾಡಿನಲ್ಲಿ ಕಾಣಿಸುತ್ತಿಲ್ಲ. ರೇಡಿಯೊ ಕಾಲರ್ ಕೂಡ ಸಿಗ್ನಲ್ಗಳನ್ನು ತೋರಿಸುತ್ತಿಲ್ಲ. ಬಹುಶಃ ರೇಡಿಯೊ ಕಾಲರ್ಗೆ ಹಾನಿಯಾಗಿರಬಹುದು ಅಥವಾ ರೇಡಿಯೊ ಕಾಲರ್ನ್ನು ಹುಲಿ ಬಿಡಿಸಿಕೊಂಡಿರಬಹುದು ಎಂದು ರಾಜಾಜಿ ಉದ್ಯಾನದ ಮುಖ್ಯ ವನ್ಯಜೀವಿ ಸಂರಕ್ಷಕ ಸಮೀರ್ ಸಿನ್ಹಾ ತಿಳಿಸಿದ್ದಾರೆ.