‘ಕೊರೊನಾ ಕಾಲದಲ್ಲಿ, ಈ ಯುವ ವೈದ್ಯರು ತಮ್ಮ ಪ್ರೀತಿ ಪಾತ್ರರಿಂದ ದೂರಾಗಿ ಇಡೀ ದೇಶದ ಜನರ ಪರ ನಿಂತಿದ್ದರು. ಇದು ವೈದ್ಯರ ಪರ ನಿಲ್ಲುವ ಸಮಯ . ಅವರ ಸೇವೆಯನ್ನು ಕಡೆಗಣಿಸಿ ಪೊಲೀಸ್ ಬಲಪ್ರಯೋಗ ಮಾಡಿದ ನರೇಂದ್ರಮೋದಿಯವರು ಎಚ್ಚರಗೊಳ್ಳಬೇಕು’ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.