ಭಾರತವು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಿದಾಗ ರಾಹುಲ್ ಗಾಂಧಿ ದೇಶದ ಜನತೆಯನ್ನು ನೆನಪಿಸಿಕೂಳ್ಳುವುದಿಲ್ಲ. ಬದಲಿಗೆ ಇಟಲಿಯನ್ನು ನೆನಪಿಸಿಕೊಳ್ಳುತ್ತಾರೆ. ಅವರು ದಕ್ಷಿಣದಲ್ಲಿದ್ದಾಗ ಉತ್ತರ ಮತ್ತು ಉತ್ತರದಲ್ಲಿದ್ದಾಗ ದಕ್ಷಿಣವನ್ನು ಟೀಕಿಸುತ್ತಾರೆ ಎಂದು ಕೇರಳದ ವಯನಾಡ್ಸಂಸದರ ವಿರುದ್ಧ ಆರೋಪದ ಸುರಿಮಳೆಗೈದರು.