ಪೈಲಟ್ ಬಣದಲ್ಲಿ ಗುರುತಿಸಿಕೊಂಡಿರುವ ಹೇಮರಾಮ್ ಚೌಧರಿ, ಮುರಾರಿ ಲಾಲ್ ಮೀನಾ,ರಾಜೇಂದ್ರ ಸಿಂಗ್ ಗುಧ,ಬ್ರಿಜೇಂದ್ರ ಓಲಾ ಮತ್ತುಜಹಿದಾ ಖಾನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಉಳಿದಂತೆ ಶಾಸಕರಾದ ಮಹೇಂದ್ರಜೀತ್ ಸಿಂಗ್ ಮಾಳವೀಯ, ರಾಮ್ಲಾಲ್ ಜಾಟ್, ಮಹೇಶ್ ಜೋಶಿ, ಗೋವಿಂದ್ ರಾಮ್ ಮೇಘವಾಲ್, ಶಕುಂತಲಾ ರಾವತ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.