ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಬಹುದಿನಗಳ ನಂತರ ಸುಗಮ ಕಲಾಪ

Last Updated 2 ಫೆಬ್ರುವರಿ 2022, 17:59 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಬಜೆಟ್‌ ಅಧಿವೇಶನದ ಹಿನ್ನೆಲೆಯಲ್ಲಿ ಬುಧವಾರದ ರಾಜ್ಯಸಭಾ ಕಲಾಪ ಯಾವುದೇ ಅಡಚಣೆಗಳಲ್ಲದೇ ನಡೆಯುವ ಮೂಲಕ ಗಮನ ಸೆಳೆಯಿತು ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಕಳೆದ ವರ್ಷ ಮಾರ್ಚ್ 19ರಂದು ನಡೆದ ಬಜೆಟ್ ಅಧಿವೇಶನದ ಕಲಾಪವು ಇದೇ ರೀತಿ ಯಾವುದೇ ಅಡ್ಡಿಗಳಿಲ್ಲದೇ ನಡೆದಿತ್ತು. ಅದು ರಾಜ್ಯಸಭೆಯ 253ನೇ ಅಧಿವೇಶನವಾಗಿತ್ತು ಎಂದು ಇವೇ ಮೂಲಗಳು ಹೇಳಿವೆ.

2021ರ ಡಿಸೆಂಬರ್‌ 13, 2009ರ ಜೂನ್‌ನಲ್ಲಿ ಸಹ ಯಾವುದೇ ಅಡ್ಡಿಗಳಿರದ ಕಲಾಪಕ್ಕೆ ರಾಜ್ಯಸಭಾ ಅಧಿವೇಶನ ಸಾಕ್ಷಿಯಾಗಿತ್ತು ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT