‘ನಾವು ಹುಟ್ಟುಹಬ್ಬ ಆಚರಣೆಯನ್ನು ನಿರೀಕ್ಷಿಸಿದ್ದೆವು. ಆದರೆ ಯಾವುದೇ ಸಂಭ್ರಮಾಚರಣೆಗಳು ನಡೆದಿಲ್ಲ. ಮೋಹನ್ ಭಾಗವತ್ ಅವರು ಯೋಜನೆಯಂತೆ ಧನಬಾದ್ನ ಶಾಖಾ ಶಿಕ್ಷಕರನ್ನು ಭೇಟಿಯಾದರು. ಬಳಿಕ ಜಾರ್ಖಾಂಡ್ನ ಆರ್ಎಸ್ಎಸ್ ಘಟಕದ ಕಾರ್ಯಕಾರಿ ಸದಸ್ಯರುಗಳೊಂದಿಗೆ ಮಾತುಕತೆ ನಡೆಸಿದರು’ ಎಂದು ಆರ್ಎಸ್ಎಸ್ ಕಾರ್ಯಕರ್ತರೊಬ್ಬರು ತಿಳಿಸಿದರು.