ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಮುಖ್ಯ ವಕ್ತಾರರಾಗಿ ಸಂಜಯ್‌ ರಾವುತ್‌ ನೇಮಕ

Last Updated 8 ಸೆಪ್ಟೆಂಬರ್ 2020, 6:32 IST
ಅಕ್ಷರ ಗಾತ್ರ

ಮುಂಬೈ: ರಾಜ್ಯ ಸಭಾ ಸದಸ್ಯ ಸಂಜಯ್‌ ರಾವುತ್‌ ಅವರನ್ನು ಪಕ್ಷದ ಮುಖ್ಯ ವಕ್ತಾರರನ್ನಾಗಿ ನೇಮಕ ಮಾಡಿರುವುದಾಗಿ ಶಿವಸೇನಾ ಮಂಗಳವಾರ ಹೇಳಿದೆ.

ಲೋಕಸಭಾ ಸದಸ್ಯರಾದ ಅರವಿಂದ್‌ ಸಾವಂತ್‌ ಮತ್ತು ಧೈರ್ಯಶೀಲ್ ಮಾನೆ, ರಾಜ್ಯಸಭಾ ಸದಸ್ಯೆ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ಸಚಿವರಾದ ಉದಯ್‌ ಸಾಮಂತ್‌, ಅನಿಲ್‌, ಗುಲಾಬ್‌ರಾವ್‌ ಪಾಟೀಲ್‌, ಶಾಸಕರಾದ ಸುನಿಲ್‌ ಪ್ರಭೂ ಮತ್ತು ಪ್ರತಾಪ್‌ ಸರ್‌ನಾಯಕ್‌, ಮುಂಬೈ ಮೇಯರ್‌ ಕಿಶೋರಿ ಪಡ್ನೇಕರ್‌ ಮತ್ತು ಹಿರಿಯ ನಾಯಕರಾದ ನೀಲಂ ವರನ್ನು ಪಕ್ಷದ ವಕ್ತಾರರಾಗಿ ನೇಮಿಸಲಾಗಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT