ಪಂಡಿತ್ ಜವಾಹರಲಾಲ್ ನೆಹರೂ ಅವರು ಮುಸ್ಲಿಮರ ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ರದ್ದುಪಡಿಸಿದರು ಮತ್ತು ಭಾರತವು ಸ್ವಾತಂತ್ರ್ಯ ಪಡೆದಾಗ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಿದರು ಎಂದಿರುವ ರಾವುತ್, ಮುಸ್ಲಿಂ ನಾಯಕರ ಅಸಮಂಜಸ ಬೇಡಿಕೆಗಳನ್ನು ಗಾಂಧಿ ನಿರಾಕರಿಸಿದಾಗ, ಮುಸ್ಲಿಂ ನಾಯಕರು ಕಾಂಗ್ರೆಸ್ ತೊರೆದರು ಎಂದು ಅಂಕಣದಲ್ಲಿ ಬರೆದುಕೊಂಡಿದ್ದಾರೆ.