ಇಪಿಎಸ್ ಬಣ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್, ಹೈಕೋರ್ಟ್ ವಿಭಾಗೀಯ ಪೀಠವು ಮಧ್ಯರಾತ್ರಿ ವರೆಗೂ ಕಲಾಪ ನಡೆಸಿ, ಜೂನ್ 23 ರ ಬೆಳಿಗ್ಗೆ 4 ಗಂಟೆಗೆ ಆದೇಶ ನೀಡಿದೆ. ಯಾವುದೇ ಅಘೋಷಿತ ನಿರ್ಣಯ ತೆಗೆದುಕೊಳ್ಳದಂತೆ ನೀಡಿರುವ ಆದೇಶವು ಪಕ್ಷದ ಆಂತರಿಕ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ ಎಂದು ಹೇಳಿದರು.